ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ
Friday, November 16, 2007
ಬೆಂಗಳೂರಿನ ಭೂಮಿ
ಭಗವಂತನೆಂದ, "ಭಕ್ತ, ನಿನ್ನ ಭಕ್ತಿಗೆ ಮೆಚ್ಚಿದೆ, ಬೇಡು ವರ" ಅದಕ್ಕೆ ಭಕ್ತನ ಉತ್ತರ: "ನನಗಿನ್ನೇನೂ ಬೇಡ ಸ್ವಾಮಿ ಕರುಣಿಸಿ ಬೆಂಗಳೂರಿನಲ್ಲೊಂದು ತುಂಡು ಭೂಮಿ"
No comments:
Post a Comment